Home
News
About
Contact us
ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಸಿನಿಮಾ
ತಂತ್ರಜ್ಞಾನ
ಕ್ರೀಡೆ
ಸುದ್ದಿ
ದೇಶ
ಜ್ಯೋತಿಷ್ಯ
ಮನರಂಜನೆ
ಶಿಕ್ಷಣ
ಲೇಖನಗಳು
ರಾಜಕೀಯ
ಉದ್ಯೋಗ
ಸಾಧನೆ
ವಾಣಿಜ್ಯ
ಆರೋಗ್ಯ
Rajasthan
ಜಿಲ್ಲೆ
Astoroogy
Sandalwood
ದಿನ ಭವಿಷ್ಯ
ಜ್ಯೋತಿಷ್ಯ News
Posted on 2024-06-22 11:36:40
ಮಳೆಗೂ ತೊಂದರೆ ಇಲ್ಲ, ಅನ್ನಕ್ಕೂ ತೊಂದರೆ ಇಲ್ಲ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
Read More →
ಜ್ಯೋತಿಷ್ಯ News